ಹನ್ನೆರಡನೇ ಶತಮಾನದ ಕರ್ನಾಟಕದ ಪ್ರಸಿದ್ಧ ಸಮಾಜ ಸುಧಾರಕರು ಯಾರು?
ಬಸವಣ್ಣ
ಬಂಗಾರದ ಪಂಜರ ಸಿನಿಮಾದಲ್ಲಿ ಡಾಕ್ಟರ್ ರಾಜ್ಕುಮಾರ್ ಅವರ ಸಾಕುಪ್ರಾಣಿಯ ಹೆಸರು ಏನು?
ಮೈಲಾರಿ
ಭಾರತ ದೇಶ ಗೆದ್ದ ಮೊದಲ ಕ್ರಿಕೆಟ್ ವರ್ಲ್ಡ್ ಕಪ್ ಯಾವ ವರ್ಷ ?
೧೯೮೩
ಕಡಲೆಕಾಯಿ ಪರಿಷೆ ಬೆಂಗಳೂರಿನಲ್ಲಿ ಎಲ್ಲಿ ನಡೆಯುತ್ತದೆ ?
ಬಸವನಗುಡಿ, ಬೆಂಗಳೂರು
ಕನ್ನಡ ಸಾಹಿತ್ಯಕ್ಕೆ ಇದುವರೆಗೂ ದೊರೆತಿರುವ ಜ್ಯ್ನಾನ ಪೀಠ ಬಿರುದುಗಳೆಷ್ಟು ?
೮
ಭಾರತೀಯ ಸೇನೆಯ ಮೊದಲ commander-in-chielf ಯಾರು?
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ
"ನವೀನ ಕುಮಾರ್ ಗೌಡ" ಇದು ಯಾವ ಪ್ರಖ್ಯಾತ ಕನ್ನಡ ನಟನ ಮೂಲ ಹೆಸರು?
ಯಶ್
ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ಸ್ ಗಳಿಸಿದ ಆಟಗಾರ ಯಾರು ? (highest individual score)
ಬ್ರಿಯಾನ್ ಲಾರ
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಕನ್ನಡಿಗರು ಜಗತ್ತಿಗೆ ಪರಿಚಯಿಸಿದ ತಿಂಡಿ ಯಾವುದು ?
ರವೆ ಇಡ್ಲಿ
ಅಮೆರಿಕಾದ ಮೊದಲ ಅಧ್ಯಕ್ಷ ಯಾರು?
ಜಾರ್ಜ್ ವಾಷಿಂಗ್ಟನ್
ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು?
ರಾಬಿನ್ದ್ರನಾಥ್ ಟಾಗೋರ್
ಶಿವರಾಜ್ ಕುಮಾರ್ ಅವರ ಮೊದಲ ಕನ್ನಡ ಚಲನ ಚಿತ್ರ ಯಾವುದು ?
ಶ್ರೀ ಶ್ರೀನಿವಾಸ ಕಲ್ಯಾಣ
ಆರ್ ಸಿ ಬಿ ಟೀಮ್ ನ ಅನಧಿಕೃತ ಘೋಷಣೆ ಏನು?
ಈ ಸಲ ಕಪ್ ನಮ್ದೇ
ಕವಿರಾಜಮಾರ್ಗ ಬರೆದ ಮೊದಲನೆಯ ಅಮೋಘವರ್ಷ ಕನ್ನಡದ ಯಾವ ರಾಜವಂಶದವರು?
ರಾಷ್ಟ್ರಕೂಟರು
ಪ್ರಪಂಚದ ಅತಿ ದೊಡ್ಡ ಪರ್ವತ ಯಾವುದು ?
(not from above sea level but height measured from the ground)
ಹವಾಯಿ ಅಲ್ಲಿರುವ ಮೌನ ಕೀಯ
ವೇಫೇರ್ ಸಂಸ್ಥೆಯನ್ನು ಸ್ಥಾಪನೆ ಮಾಡಿದ ಭಾರತೀಯ ಮೂಲದ ಅಮೇರಿಕ ನಾಗರೀಕ ಯಾರು ?
ನೀರಜ್ ಶಾಹ್
ಶಂಕರ್ ನಾಗ್ ಅವರ ಹೆಸರಲ್ಲಿರುವ "ನಾಗ್" ಇದರ ಪೂರ್ತಿ ಹೆಸರೇನು?
ನಾಗರಕಟ್ಟೆ
ಕರ್ನಾಟಕ ಪ್ರೊ ಕಬಡ್ಡಿ ಟೀಮ್ ಹೆಸರು ಏನು ?
ಬೆಂಗಳೂರು ಬುಲ್ಸ್
ಕರ್ನಾಟಕ ರಾಜ್ಯ ಸ್ಥಾಪನೆಯಾದ ವರ್ಷ ಯಾವುದು ?
ನವೆಂಬರ್ ೧ ೧೯೫೬
ಬೆಂಗಳೂರು ಮುಖ್ಯ ರೈಲು ನಿಲ್ದಾಣದ ಹೆಸರು ಏನು?
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ
ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು ?
ಹಕ್ಕ ಮತ್ತು ಬುಕ್ಕ
ಕನ್ನಡದ ಮೊದಲ ಟಾಕಿ ಸಿನಿಮಾ ಯಾವುದು ?
ಸತಿ ಸುಲೋಚನ
ಈಗಿನ ಚೆಸ್ ಚಾಂಪಿಯನ್ ಹೆಸರು ಏನು?
Magnus Carlsen
ಕರ್ನಾಟಕ ಕುಲ ಪುರೋಹಿತ ಎನ್ನಿವ ಬಿರುದು ಪಡೆದವರು ಯಾರು ?
ಆಲೂರು ವೆಂಕಟ ರಾಯರು
ಅಮೇರಿಕಾದ ಅತಿ ದೊಡ್ಡ ರಾಜ್ಯ ಯಾವುದು?
ಅಲಾಸ್ಕಾ